ಮಂಜೇಶ್ವರ: ಇತಿಹಾಸ ಪ್ರಸಿದ್ದ ಮಚ್ಚಂಪಾಡಿ ಬಪ್ಪಂ ಕುಟ್ಟಿ ವಲಿಯುಲ್ಲಾ ರವರ ಹೆಸರಿನಲ್ಲಿ 3 ವರ್ಷಕ್ಕೊಮ್ಮೆ ಆಚರಿಸಿಕೊಂಡು ಬರುವ ಮಖಾಂ ಉರೂಸ್ ನೇರ್ಚೆ ಮಾರ್ಚ್ 21 ರಂದು ನಡೆಯಲಿದೆ. ಸಮಾರಂಬದನ್ಗವಾಗಿ ಮಾರ್ಚ್ 10 ರಿಂದ 21 ರ ತನಕ ದಾರ್ಮಿಕ ಪ್ರವಚನ ನಡೆಯಲಿದೆ. ಸಮಾರಂಬದ ಪೂರ್ವ ಸಿದ್ದತೆಗಳು ಬರದಿಂದ ಸಾಗುತ್ತಿದ್ದು ಮುಂದಿನ ದಿನಗಳಲ್ಲಿ ಮಚ್ಚಂಪಾಡಿ ಬ್ಳಾಗ್ ಓದುಗರಿಗಾಗಿ ಇನ್ನಷ್ಟು ಸುದ್ದಿಗಳನ್ನು ಪ್ರಕಟಿಸಲಿದೆಯೆಂದು ಸಂಪಾದಕ ಆರಿಫ್ ಮಚ್ಚಂಪಾಡಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Feb 25, 2010
ಮಂಜೇಶ್ವರ: ಇತಿಹಾಸ ಪ್ರಸಿದ್ದ ಮಚ್ಚಂಪಾಡಿ ಬಪ್ಪಂ ಕುಟ್ಟಿ ವಲಿಯುಲ್ಲಾ ರವರ ಹೆಸರಿನಲ್ಲಿ 3 ವರ್ಷಕ್ಕೊಮ್ಮೆ ಆಚರಿಸಿಕೊಂಡು ಬರುವ ಮಖಾಂ ಉರೂಸ್ ನೇರ್ಚೆ ಮಾರ್ಚ್ 21 ರಂದು ನಡೆಯಲಿದೆ. ಸಮಾರಂಬದನ್ಗವಾಗಿ ಮಾರ್ಚ್ 10 ರಿಂದ 21 ರ ತನಕ ದಾರ್ಮಿಕ ಪ್ರವಚನ ನಡೆಯಲಿದೆ. ಸಮಾರಂಬದ ಪೂರ್ವ ಸಿದ್ದತೆಗಳು ಬರದಿಂದ ಸಾಗುತ್ತಿದ್ದು ಮುಂದಿನ ದಿನಗಳಲ್ಲಿ ಮಚ್ಚಂಪಾಡಿ ಬ್ಳಾಗ್ ಓದುಗರಿಗಾಗಿ ಇನ್ನಷ್ಟು ಸುದ್ದಿಗಳನ್ನು ಪ್ರಕಟಿಸಲಿದೆಯೆಂದು ಸಂಪಾದಕ ಆರಿಫ್ ಮಚ್ಚಂಪಾಡಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Subscribe to:
Post Comments (Atom)
No comments:
Post a Comment