



ಆಸ್ಪತ್ರೆಗೆ ಭೇಟಿ ಕೊಟ್ಟ ಎನ್. ಡಬ್ಲ್ಯೂ. ಎಫ್ . ಪುತ್ತೂರು ಜಿಲ್ಲಾ ಕಾರ್ಯದರ್ಶಿ ಆಯಿಷಾ ಬಷೀರ್ ಹಾಜಿ ಗೋಳ್ತಮಜಲು, ವಿಟ್ಲ ಕ್ಷೇತ್ರಾಧ್ಯಕ್ಷೆ ಸುಮಯ್ಯಾ ಸಿದ್ದೀಕ್ ಅವರ ಜೊತೆ ಎನ್.ಡಬ್ಲ್ಯೂ.ಎಫ್. ನ ಹಲವಾರು ಮಹಿಳೆಯರು ಜೊತೆಗಿದ್ದರು. ಡಾ: ಪ್ರಶಾಂತ್ ಮತ್ತು ಡಾ: ಗೀತಾ ಪ್ರಕಾಶ್ ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.
ಬುರ್ಖಾಧಾರಿ ಮಹಿಳೆಯರ ಕುರಿತು ವಿವಾದಗಳು ಬಂದು ಆಕೆಗೆ ಬುರ್ಖಾದಲ್ಲಿ ಸ್ವಾತಂತ್ರ್ಯ ಇಲ್ಲ ಎಂದು ಬೊಬ್ಬೆ ಹೊಡೆಯುತ್ತಿರುವ ಈ ಸಂಧರ್ಭದಲ್ಲಿ ಎನ್.ಡಬ್ಲ್ಯೂ.ಎಫ್. ನ ಬುರ್ಖಾಧಾರಿ ಮಹಿಳೆಯರು ವಿಶ್ವ ಮಹಿಳಾ ದಿನಾಚರಣೆಯಂದು ಹಮ್ಮಿಕೊಂಡ ಈ ಅರ್ಥಪೂರ್ಣ ಕಾರ್ಯಕ್ರಮ ಮುಸ್ಲಿಂ ಮಹಿಳಾ ಸಬಲೀಕರಣದ ಸಂಕೇತದಂತಿತ್ತು .
ವರದಿ : ಅಶ್ರಫ್ ಮಂಜ್ರಾಬಾದ್.
ಚಿತ್ರ ಕೃಪೆ: ಕೋಸ್ಟಲ್ ಡೈಜೆಸ್ಟ್ .
No comments:
Post a Comment