VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Jan 31, 2010

ರಸ್ತೆಗಾಗಿ ಜಾಗ


ಮಂಗಳೂರು ನಗರದ ಎ.ಬಿ. ಶೆಟ್ಟಿ ಸರ್ಕಲ್‌ ಬಳಿ ರಸ್ತೆ ವಿಸ್ತರಣೆಯ ಕಾರ್ಯ ನಡೆದಿದ್ದು, ಸಮೀಪದ ಸೈದಾನಿ ಬೀಬಿ ದರ್ಗಾದ ಆವರಣ ಗೋಡೆಯನ್ನು ರಸ್ತೆಯ ವಿಸ್ತರಣೆಗಾಗಿ ಕೆಡವಲಾಗಿದೆ. ದರ್ಗಾದ ಆಡಳಿತ ಮಂಡಳಿಯವರು ರಸ್ತೆಗಾಗಿ ಜಾಗಬಿಟ್ಟು ಕೊಡಲು ಒಪ್ಪಿದ್ದಾರೆ.

source: jayakirana

No comments: