VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Feb 10, 2010

ಮಂಗಳೂರು: ಬೈಕಂಪಾಡಿ ಮಸೀದಿಗೆ ರುಂಡವಿಲ್ಲದ ಹಂದಿ ಎಸೆದ ದುಷ್ಕರ್ಮಿಗಳು.




ಮಂಗಳೂರು: ಕೋಮುಗಲಭೆ ಕೆರಳಿಸಲು ಹೊಂಚು ಹಾಕುತ್ತಿರುವ ಕಿಡಿಗೇಡಿಗಳ ತಂಡವೊಂದು ಬೈಕಂಪಾಡಿ ಮಸೀದಿಗೆ ರುಂಡವಿಲ್ಲದ ಹಂದಿಯ ರಕ್ತ ಸಿಕ್ತ ದೇಹವನ್ನು ಎಸೆದು ಅಪವಿತ್ರಗೊಳಿಸಿದ ಘಟನೆ ಇಂದು ನಡೆದಿದಿದೆ.
ಬೆಳಗಿನ ನಮಾಜಿಗೆಂದು ಬಂದವರು ಈ ದೃಶ್ಯವನ್ನು ಕಂಡು ಪೊಲೀಸರಿಗೆ ಸುದ್ಧಿ ಮುಟ್ಟಿಸಿದ ಹಿನ್ನಲೆಯಲ್ಲಿ ಸ್ಥಳಕ್ಕಾಗಮಿಸಿದ ಪೊಲೀಸರು ಹಂದಿಯನ್ನು ತೆರವು ಗೊಳಿಸಿ ಆ ಪ್ರದೇಶವನ್ನು ಶುಚಿಗೊಳಿಸಿದರು. ಜೊತೆಗೆ ಆರೋಪಿಗಳನ್ನು ಶೀಘ್ರ ಬಂಧಿಸುವ ಭರವಸೆಯನ್ನೂ ನೀಡಿದರು.

ಕೃಪೆ : ಕೋಸ್ಟಲ್ ಡೈಜೆಸ್ಟ್

No comments: