Apr 12, 2010
ಮಜ್ಲಿಸುಲ್ ಇಂತಿಸಾಬ್: ಯಶಸ್ವಿಗಾಗಿ ಕೆ.ಇಬ್ರಾಹಿಂ ಹನೀಫಿ ಕರೆ
ಮಂಗಳೂರು,ಎ.೧೩: ಎಪ್ರಿಲ್ ೨೩, ೨೪, ೨೫ರಂದು ಕಲ್ಲಿಕೋಟೆಯಲ್ಲಿ ನಡೆಯಲಿರುವ ಎಸ್ಕೆಎಸ್ಎಸ್ಎಫ್ ಮಜ್ಲಿಸುಲ್ ಇಂತಿಸಾಬ್ ಮಹಾ ಸಮ್ಮೇಳನದಲ್ಲಿ ಸರ್ವ ಮುಸ್ಲಿಂ ಭಾಂದವರು ಭಾಗವಹಿಸುವ ಮೂಲಕ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕೆಂದು ಹನೀಫಿಸ್ ರಾಜ್ಯಾಧ್ಯಕ್ಷ ಕೆ.ಇಬ್ರಾಹಿಂ ಫಾಝೀಲ್ ಹನೀಫಿ ಬುಡೋಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to:
Post Comments (Atom)
No comments:
Post a Comment