
ಮಂಗಳೂರು: ದುರಂತಕ್ಕಿಡಾದ ವಿಮಾನದಲ್ಲಿ ಪ್ರಯಾನಿಸುತಿದ್ದ ಒಂದು ಮಗು ಮೂವರು ಮಹಿಳೆಯರು ಅನೀರೀಕ್ಷಿತವಾಗಿ ನಡೆದ ಈ ಅಪಘಾತದಲ್ಲಿ ವಿಧಿಯಾಟಕ್ಕೆ ಬಲಿಯಾಗಿದ್ದಾರೆ.
ಮಂಗಳೂರಿನ ಕಾಸರಗೋಡು ಟೆಕ್ಸ್ ಟೈಲ್ಸಿನ ಮಾಲಿಕರ ಮಗಳಾದ ಫಾತಿಮತ್ ಮೆಹನಾಸ್ ಮತ್ತು ಅವರ ಎಂಟು ತಿಂಗಳ ಪ್ರಾಯದ ಮಗು ರಶಾದ್ ಮಹಮೂದ್, ಕುಟುಂಬಿಕರಾದ ನಸೀಮ , ಮುಮ್ತಾಜ್ ಹಸನಬ್ಬ ಎನ್ನುವವರು ಮಂಗಳೂರಿನಲ್ಲಿ ಇಂದು ಅಂದರೆ ಭಾನುವಾರ ನಡೆಯಬೇಕಿದ್ದ ವಿವಾಹದಲ್ಲಿ ಪಾಲ್ಗೊಳ್ಳಲು ದುಬಾಯಿನಿಂದ ಈ ವಿಮಾನವನ್ನು ಏರಿದ್ದರು. ಆದರೆ ಮನೆ ತಲುಪುವ ಮೊದಲೇ ವಿಧಿಯಾಟಕ್ಕೆ ಬಲಿಯಾಗಿದ್ದಾರೆ.
ಫಾತಿಮತ್ ಮೆಹನಾಸ್ ರವರ ಪತಿ ಇದೀಗ ಬೇರೊಂದು ವಿಮಾನದಲ್ಲಿ ಮಂಗಳೂರು ತಲುಪಿದ್ದಾರೆ.
No comments:
Post a Comment