VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Feb 22, 2010

ಕಾರ್ಕಳ:ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ವಾಗುವುದಾದರೆ ತಾವು ಜಿಲ್ಲೆಯಿಂದ ಮುಸ್ಲಿಂ ಕಾರ್ಯಕರ್ತರೊಡಗೂಡಿ ಅಯೋಧ್ಯೆಗೆ ತೆರಳಿ ಸಹಕರಿಸುವುದಾಗಿ ಆರೀಫ್‌ ಕಲೊಟ್ಟೆ

ಕಾರ್ಕಳ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಮಸ್ಲಿಮರು ಸಹಕರಿಸಿದರೆ ಮಸೀದಿ ನಿರ್ಮಾಣಕ್ಕೆ ಹಿಂದುಗಳು ಸಹಕಾರ ನೀಡುತ್ತೇವೆಂದು ರಾಷ್ವ್ರೀಯ ಬಿ.ಜೆ.ಪಿ ಅಧ್ಯಕ್ಷ ನಿತಿನ್‌ ಗಡ್ಕರಿ ಹೇಳಿಕೆಗೆ ಜಿಲ್ಲಾ ಬಿ.ಜೆ.ಪಿ ಅಲ್ಪಸಂಖ್ಯಾಕರ ಮುಖಂಡ ಆರೀಫ್‌ ಕಲೊಟ್ಟೆ ಸ್ವಾಗತಿಸಿದ್ದಾರೆ.

ದೇಶದಲ್ಲಿ ಸಂಘರ್ಷ ಅಥವಾ ಕೋಮು ಗಲಭೆ ಮೂಲಕ ಏನು ಸಾಧಿಸಲು ಸಾಧ್ಯವಿಲ್ಲ.ಆದುದರಿಂದ ದೇಶದಲ್ಲಿ ಹಿಂದೂ-ಮುಸ್ಲಿಂ ಧಾರ್ಮಿಕ ಮುಖಂಡರು ಮಾತುಕತೆ ನಡೆಸುವ ಮೂಲಕ ಕೋಮು ಸಾಮರಸ್ಯವನ್ನು ಕಾಪಾಡಿ ಹಿಂದುಗಳ ಭಾವನೆಗಳ ಬಗ್ಗೆ ಔದಾರ್ಯ ತೋರುವುದು ಅಗತ್ಯವಾಗಿದ್ದು,ಅಟಲ್‌ಜೀ,ಅಡ್ವಾಣಿೆ ಯವರ ಇಚ್ಚೆಯೂ ಕೂಡಾ ಇದೇ ಆಗಿದೆ ಎಂದು ಆರೀಫ್‌ ತಿಳಿಸಿದ್ದಾರೆ. ಈ ಬೆಳವಣೆಗೆಯಿಂದಾಗಿ ಮಾತುಕತೆ ಯಶಸ್ಸು ಆದ್ದಲ್ಲಿ ಮಂದಿರ ನಿರ್ಮಾಣ ವಾಗುವುದಾದರೆ ತಾವು ಜಿಲ್ಲೆಯಿಂದ ಮುಸ್ಲಿಂ ಕಾರ್ಯಕರ್ತರೊಡಗೂಡಿ ಅಯೋಧ್ಯೆಗೆ ತೆರಳಿ ಮಂದಿರ ನಿರ್ಮಾಣಕ್ಕೆ ಕೆಲಸ ಮಾಡುವ ಮೂಲಕ ಸಹಕರಿಸುವುದಾಗಿ ತಿಳಿಸಿದ್ದಾರೆ.

1 comment:

MOHD. ARIF said...

HEY ARIF KALLOTTE,
YOU R NOT A KAFIR,
U R A BIG "MUNAFIK" IN OUR RELIGION
CHANGE UR RELIGION TO OTHER CAST!!