
ಮಂಜೇಶ್ವರ : ನೂತನವಾಗಿ ರಚಿತವಾದ ಮಂಜೇಶ್ವರ ಪ್ರೆಸ್ ಕ್ಲಬ್ ಕಾರ್ಯದರ್ಶಿಯಾಗಿ ವಿಶ್ವ ಕನ್ನಡಿಗರ ಒಕ್ಕೂಟದ ನಿರ್ದೇಶಕರೂ, ವಿಶ್ವ ಕನ್ನಡಿಗ ನ್ಯೂಸ್ ನ ಉಪ ಸಂಪಾದಕರೂ ಆದ ಶ್ರೀ ಆರಿಫ್ ಮಚ್ಚಂಪಾಡಿ ಆಯ್ಕೆಯಾಗಿದ್ದಾರೆ. ಗಡಿ ನಾಡಿನ ಸಕ್ರಿಯ ಕಾರ್ಯನಿರತ ಪತ್ರಕರ್ತನಾಗಿ ಅನೇಕ ವಿಧದ ತನಿಖಾ ವರದಿಗಳ ಮೂಲಕ ಹಲವು ರೀತಿಯ ಅಕ್ರಮಗಳನ್ನು ಬಯಲಿಗೆಳೆದ ಖ್ಯಾತಿ ಶ್ರೀ ಅರಿಫ್ ಮಚ್ಚಂಪಾಡಿಯವರದ್ದಾಗಿದೆ
No comments:
Post a Comment